Tuesday, February 22, 2011

ಮನದ ಆಸೆಗಳಿಗೆ ರೆಕ್ಕೆ ಕಟ್ಟಿ
ಕಾದಿರುವೆ ಗೆಳೆಯ..
ಪ್ರೀತಿ ಇದ್ದರೆ ಹಾರಿಸು
ಇಲ್ಲದಿದ್ದರೆ ಮತ್ತೆ ಕಾಯುವೆ........

ಹೌದು ನೊಂದ ಮನಸಿನ ಗಾಯ
ವಾಸಿಯೇ ಆಗುವುದಿಲ್ಲ...
ನೋಯಿಸಿದ ನಾವು ಬಿಕ್ಕುತ್ತೇವೆ
ನೊಂದ ನೀವು ಮೌನದ ಹಾದಿ ಹಿಡಿಯುತ್ತಿರಾ...

ಎಲ್ಲಕ್ಕೂ ಸಮಯವೇ ಕಾರಣವಂತೆ..
ಎಲ್ಲಕ್ಕೂ ಸಮಯವೇ ಉತ್ತರವಂತೆ...
ಎಲ್ಲಕ್ಕೂ ಸಮಯವೇ ಬೇಕೆಂದರೆ
ನನ್ನ ಮನಸಿಗೆ ಸಮಯ ಅಂತ ಕರಿಯಲ.....

4 comments:

Vidya said...

nice...:)

ಗಿರೀಶ್.ಎಸ್ said...

ಹೌದು ಎಲ್ಲದಕ್ಕೂ ಸಮಯ ಬರಬೇಕು

venu said...

vry good

ಭೂಮಿ said...

thank u all