ಮನದ ಆಸೆಗಳಿಗೆ ರೆಕ್ಕೆ ಕಟ್ಟಿ
ಕಾದಿರುವೆ ಗೆಳೆಯ..
ಪ್ರೀತಿ ಇದ್ದರೆ ಹಾರಿಸು
ಇಲ್ಲದಿದ್ದರೆ ಮತ್ತೆ ಕಾಯುವೆ........
ಹೌದು ನೊಂದ ಮನಸಿನ ಗಾಯ
ವಾಸಿಯೇ ಆಗುವುದಿಲ್ಲ...
ನೋಯಿಸಿದ ನಾವು ಬಿಕ್ಕುತ್ತೇವೆ
ನೊಂದ ನೀವು ಮೌನದ ಹಾದಿ ಹಿಡಿಯುತ್ತಿರಾ...
ಎಲ್ಲಕ್ಕೂ ಸಮಯವೇ ಕಾರಣವಂತೆ..
ಎಲ್ಲಕ್ಕೂ ಸಮಯವೇ ಉತ್ತರವಂತೆ...
ಎಲ್ಲಕ್ಕೂ ಸಮಯವೇ ಬೇಕೆಂದರೆ
ನನ್ನ ಮನಸಿಗೆ ಸಮಯ ಅಂತ ಕರಿಯಲ.....
4 comments:
nice...:)
ಹೌದು ಎಲ್ಲದಕ್ಕೂ ಸಮಯ ಬರಬೇಕು
vry good
thank u all
Post a Comment